I was using this camera for many years.It was a delight to use. I liked the large format and accuracy of photographs.
My relative was using this camera.At that time people were giving respect to the photographer depending on the size of the camera.Bigger the camera size, more respect! Picture credit: Pixabay.com.
Monthly Magazine Monthly Magazine ಪ್ರತಿಭಾ ಪತ್ರಿಕೆ -ಡಿಸಂಬರ್ 2024 ಈ ಸಂಚಿಕೆಯಲ್ಲಿ ಸಂಪಾದಕರ ಮಾತು ಪದಬಂಧ ಸ್ಪರ್ಧೆಯ ಉತ್ತರಗಳು ; ಮುಂದಿನ ಸಂಚಿಕೆಯ ಸ್ಪರ್ಧೆ ವಿಶೇಷ ವ್ಯಕ್ತಿ ಲೇಖನಗಳು ನೀವೆಷ್ಟು ಚುರುಕು ? ಬಡಾವಣೆ ಸುದ್ದಿ ಒಂದು ವಜ್ರದ ಕಥೆ ಭಾಗ 4 ನಿಮ್ಮ ಅಭಿಪ್ರಾಯಗಳು 1) ಸಂಪಾದಕರ ಮಾತು ಕೆಲವರು ಅದ್ಭುತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೀರಿ ಹಾಗೂ ಎಲ್ಲವನ್ನು ಓದುತ್ತಿದ್ದೀರಿ ಆದರೆ ಅನೇಕರು ಕಾಲಾವಕಾಶದ ಅಭಾವದಿಂದಲೂ ಏನೋ ಪೂರ್ತಿಯಾಗಿ ಮ್ಯಾಗ್ಜಿನ್ ಓದುತ್ತಿಲ್ಲ ದಯವಿಟ್ಟು ಓದಿ ನೀವು, ಹೊಸ ರುಚಿ ನಿಮ್ಮ ಸಾಧನೆಗಳು ಇನ್ನಿತರ ಸಣ್ಣ ಕವನಗಳು ಹಾಸ್ಯ ಎಲ್ಲವನ್ನು ಬರೆದು ಕಳಿಸಬಹುದು ಆದರೆ ಅವೆಲ್ಲವೂ ನಿಮ್ಮ ಸ್ವಂತದ್ದೇ ಆಗಿರಬೇಕು ಎಲ್ಲಿಂದನೋ ನೋಡಿದ್ದು ಓದಿದ್ದು ಮಾತ್ರ ಕಳಿಸುವುದು ಬೇಡ. ಏನಾದರೂ ಬರೆದು ಕಳಿಸಿ ನಿಮ್ಮ ಸ್ನೇಹಿತರಿಗೂ ಈ ಲಿಂಕ್ ಗಳನ್ನು ಕಳಿಸಿ. ಈ ಸಲ ಹೆಚ್ಚು ಮಾತಿಲ್ಲದ ಅಕ್ಷರಗಳೇ ಪ್ರಧಾನವಾದ ಸಂಚಿಕೆ ಆದ್ದರಿಂದ ಇವೆಲ್ಲವನ್ನು ಅಕ್ಷರಗಳಿಂದಲೇ ತುಂಬಿಸುತ್ತಿದ್ದೇನೆ. ಈ ಸಲದ ಸ್ಪರ್ಧೆಯು ಉತ್ತಮವಾಗಿದ್ದು ನಮ್ಮೆಲ್ಲರಿಗೂ ಅನುಕೂಲಕರವಾಗಿ...
December Monthly Magazine . 1:Competition for this month : How to sell used products? Please suggest ways to sell household used products. It may be a garage sale, what's app group or what ever you think suitable. Best article will win the prize. 2: The real cause of Air pollution! . 3: Answer to previous puzzle : Sree Laksmeesha solved the puzzle in just 1 minute. answer is 0,0,1. as sugar balls will dissolve and wooden balls float away, only iron balls will sink in to the river bottom. Congratulation to him. 4: Inkjet printer vs laser printer. I have used both types of printers. I had a photo copying shop also. So, i thought it will be good to share my experience here. There are advantages and dis advantages for both. So, I will write it in steps. Ink jet printer. Advantages: Initial cost is very less: comp...
ಪ್ರತಿಭಾ ಪತ್ರಿಕೆ - ಸೆಪ್ಟಂಬರ್ 2025 ಸಂಪಾರಕರ ಮಾತು ರಂಗೋಲಿ ಸ್ಪರ್ಧೆಗೆ 10 ಜನರು ರಂಗೋಲಿಗಳನ್ನು ಕಳಿಸಿದ್ದೀರಿ. 20 ಜನ ಕಳಿಸಬಹುದು ಅಂತ ಅಂದುಕೊಂಡಿದ್ದೆ. ಹಾಗೇನೆ, ಬಹುಮಾನಿತ ಸ್ಪರ್ಧೆ ಒಂದೇ ಅಲ್ಲದೆ ಇನ್ನು ಅನೇಕ ಸ್ಪರ್ಧೆಗಳು ಸಂಚಿಕೆಯಲ್ಲಿ ಇರುತ್ತವೆ. ಅದನ್ನು ಅಷ್ಟಾಗಿ ಜನರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ದಯವಿಟ್ಟು ಬಹುಮಾನವಿರಲಿ ಇಲ್ಲದಿರಲಿ ಎಲ್ಲ ಸ್ಪರ್ಧೆಗಳಲ್ಲು ಭಾಗವಹಿಸಿ. ಎಂದಿನಂತೆ ನಿಮ್ಮ ಕೆ ವಿ ಜಯರಾಮ್ ಅವರು ಅನೇಕ ಚಿತ್ರಗಳನ್ನು ಕಳಿಸಿದ್ದಾರೆ. ಹಾಗೆ ಒಂದು ವಿಶೇಷ ಎಂದರೆ ಬಾಲಕ ಆದಿತ್ಯ ಅದ್ಬುತವಾಗಿ ಗಣೇಶನ ಪೆನ್ಸಿಲ್ ಡ್ರಾಯಿಂಗ್ ಅನ್ನು ಬರೆದಿದ್ದಾನೆ. ಮೊದಲೇ ಹೇಳಿದಂತೆ ಇನ್ನು ಮುಂದೆ ವಿಶೇಷ ವ್ಯಕ್ತಿ ಅನ್ನುವುದರ ಬದಲಾಗಿ ವ್ಯಕ್ತಿ ಪರಿಚಯ ಎಂದು ಮಾರ್ಪಡಿಸುತ್ತಿದ್ದೇನೆ ಏಕೆಂದರೆ ಅನೇಕರು ತಾವೇನು ವಿಶೇಷ ವ್ಯಕ್ತಿಯಲ್ಲ ಎಂದು ಹಿಂಜರಿದ್ದರು. ಆದ್ದರಿಂದ ಈ ಮಾರ್ಪಾಡನ್ನು ಮಾಡಲಾಗಿದೆ. ಈ ಸಲದ ಸ್ಪರ್ಧೆ ದಯವಿಟ್ಟು ತಾವೆಲ್ಲ ಭಾಗವಹಿಸಲೇಬೇಕೆಂದು ನನ್ನ ಭಾವನೆ ಮುಖ್ಯವಾಗಿ ರಾಮಾಯಣ ಮಹಾಭಾರತಗಳಲ್ಲಿ ಆಸಕ್ತಿಯುಳ್ಳವರು ಹಿರಿಯರು ದಯವಿಟ್ಟು ಭಾಗವಹಿಸಿ ಏನಾದರೂ ಹೊಸದು ಮಾಡಬೇಕೆಂಬ ಆಲೋಚನೆಯಿಂದ ನಾನು ಈ...
Comments
Post a Comment